Monday, June 15, 2009

ಶ್ರೀ ಗುರು ವಾಣಿ


ಶ್ರೀ ರಾಮ ಸಮರ್ಥ


ದೇವರು ಪ್ರತಿಯೊಬ್ಬ ಮನುಷ್ಯನಿಗೂ ಅವನ ಯೋಗ್ಯತೆಗೆ ತಕ್ಕಹಾಗೆ ಪುರುಷಾರ್ಥಗಳಾದ ಕೀರ್ತಿ, ಯಶಸ್ಸು ಮತ್ತು ಸಂಪತ್ತನ್ನು ಕೊಟ್ಟಿರುತ್ತಾನೆ.

ದೇವರು ಮನುಷ್ಯನಿಗೆ ಕೊಟ್ಟಿರುವ ಪುರುಷಾರ್ಥ ರೂಪಗಳನ್ನು ಯಾವ ಯಾವ ಯೋಗ್ಯ ಕೃತಿಗಳಿಗೆ ಉಪಯೋಗಿಸುತ್ತಾನೆ ಎಂದು ಗಮನಿಸುತಿರುತ್ತಾನೆ.


ಮನುಷ್ಯನ ಕೃತಿಗಳು ಅಯೋಗ್ಯವೆನ್ದೆನಿಸಿದಾಗ ಕೊಟ್ಟಿರುವ ಪುರುಷಾರ್ಥ ರೂಪಗಳಿಂದ ಮುಕ್ತ ಮಾಡಿ, ಮನುಷ್ಯನನ್ನು ಅಯೋಗ್ಯನನ್ನಾಗಿ ಮಾಡುತ್ತಾನೆ. ಆದ್ದರಿಂದ ಮನುಷ್ಯನು ಯಾವಾಗಲು ಒಳ್ಳೆಯ ಕೃತಿಗಳನ್ನು ಮಾಡುತ್ತ ಭಗವಂತನ ನಾಮಸ್ಮರಣೆಯಲ್ಲಿ ನಿರತನಾಗಿರಬೇಕು.


ಶ್ರೀ ರಾಮ ಜಯ ರಾಮ ಜಯ ಜಯ ರಾಮ.

2 comments:

  1. Hey Dear ...this is good article. It fact it is nothing but cause and effect rule of the universe. In Hindi they call it "JAISI KARNI VAISI BHARNI....

    ReplyDelete