Sunday, May 23, 2021

* ಶ್ರೀರಾಮ ವೇದಪಾದ ಸ್ತೋತ್ರಂ *

ಶ್ರೀಮದ್ರಾಮ೦ ರಘೂತ್ತಂಸಂ ಸಚ್ಚಿದಾನಂದ ಲಕ್ಷಣಮ್ ।
ಭವಂತಂ ಕರುಣಾವಂತ೦  ಗಾಯೇ ತ್ವಾ೦ ಮನಸಾ ಗಿರಾ ।।೧।।

ರಾಮೇ ದೂರ್ವಾದಲಶ್ಯಾಮೇ ಜಾನಕೀ ಕನಕೋಜ್ವಲಾ ।
ಭಾತಿ  ಮದ್ದೈವತೇ ಮೇಘೇ ವಿದ್ಯುಲ್ಲೇಖೇವಭಾಸ್ವರಾ ॥೨॥

ತ್ವದನ್ಯ೦ ನ ಭಜೇ ರಾಮ ನಿಷ್ಕಾಮೋsನ್ಯೇ ಭಜ೦ತು ತಾನ್ ।
ಭಕ್ತೇಭ್ಯೋ ಯೇ ಪುರಾ ದೇವಾಃ ಆಯುಃ ಕೀರ್ತಿ೦ ಪ್ರಜಾ೦ದದುಃ ।।೩।।  

ಭಜನಂ ಪೂಜನಂ ರಾಮ ಕರಿಷ್ಯಾಮಿ ತವಾನಿಶಮ್ ।
ಶ್ರಿಯಂ ನೆೇಚ್ಚಾಮಿ ಸಂಸಾರಾತ್ ಭಯಂ ವಿದಂತಿ ಮಾಮಿಹ ।।೪।।

ಶ್ರೀರಾಮ ಜಾನಕೀಜಾನೆೇ ಭುವನೇ ಭವನೇ ವನೇ ।
ಸ್ವಭಕ್ತ ಕುಲಜಾತಾನಾಂ ಅಸ್ಮಾಕಂ ಭವಿತಾ ಭವ  ।।೫।।

ರಾಮ ರಾಮೇತಿ ರಾಮೇತಿ ವದಂತೇ ವಿಕಲಂ ಭವಾನ್ ।
ಯಮ ದೂತೈರನುಕ್ರಾಂತ೦ ವತ್ಸ೦ ಗೌರಿವ ಧಾವತಿ ।।೬।।

ಸ್ವಚ್ಚಂದಚಾರಿಣಂ ದೀನ೦ ರಾಮರಾಮೇತಿ ವಾದಿನಂ ।
ಭಾವಾನ್ ಮಾಮನುನೀಮ್ನೆೇನ ಯಥಾ ವಾರೀವ ಧಾವತಿ ।।೭।।    

ರಾಮತ್ವ೦ ಹೃದಯೇ ಯೇಷಾ೦ ಸುಖ೦ ಲಭ್ಯ೦ ವನೇsಪಿ ತೈಃ ।
ಮಂಡ೦ ಚ ನವನೀತ೦ ಚ ಕ್ಷೀರ೦ ಸರ್ಪಿರ್ಮಧೂದಕಮ್ ॥೮॥

ಪ್ರಾರ್ಥಯೇ ತ್ವಾ೦ ರಘೂತ್ತ೦ಸ ಮಾಭೂನ್ಮಮಕದಾಚನ ।
ಸರ್ವಾತೀರ್ಥೇಷು ಸರ್ವತ್ರ ಪಾಪೇಭ್ಯಶ್ಚ ಪ್ರತಿಗ್ರಹಃ ॥೯॥

ಸರ್ವೇ ಮದರ್ಥ೦ ಕುರುತೋಪಕಾರ೦ ಶ್ರೀರಾಮಮಾಕರ್ಣಯ ಕರ್ಣನಿತ್ಯಮ್ ।
ಮೂರ್ಧನ್ನಮಾಲೋಕಯ ನೇತ್ರ ಜಿಹ್ವೇ ಸ್ತುಹಿ ಶ್ರುತ೦ ಗರ್ತಸದ೦ ಯುವಾನಮ್ ॥೧೦॥

ಭವಾನ್ ರಘೂತ್ತ೦ಸ ದೈವತ೦ ಮೇ
     ಯ೦ ಸಚ್ಚಿದಾನ೦ದ ಘನಸ್ವರೂಪಮ್ ।
ಏಕ೦ ಪರಬ್ರಹ್ಮ ವದ೦ತಿನಿತ್ಯ೦   
     ವೇದಾ೦ತ ವಿಜ್ಞಾನ ಸುನಿಶ್ಚಿತಾರ್ಥಾಃ ॥೧೧॥
    
ಭವತ್ ಕೃಪಾಪಾ೦ಗ ವಿಲೋಕನೇನ
     ವೈಕು೦ಠವಾಸಃ ಕ್ರಿಯತೇ ಜನೇನ ।
ಜ್ಞಾತ್ವಾ ಭವ೦ತ೦ ಶರಣಾಗತೋSಸ್ಮಿ
     ಯಸ್ಮಾತ್ಪರ೦ ನಾಪರಮಸ್ತಿ ಕಿ೦ಚಿತ್  ॥೧೨॥

ದೀನಾನ್ ಭದ್ಭಕ್ತಕುಲ ಪ್ರಸೂತಾನ್
     ಭವತ್ಪದಾರಾಧನ ಹೀನ ಚಿತ್ತಾನ್ ।
ಅನಾಥಬ೦ಧೋ ಕರುಣೈಕ ಸಿಂಧೋ
     ಪಿತೇವ ಪುತ್ರಾನ್ ಪ್ರತಿನೋಜಷಸ್ವ ॥೧೩॥
    
ಭವಾನ್ ಭಯವ್ಯಾಘ್ರ ಭಯಾಭಿಭೂತ೦
        ಜರಾಭಿಭೂತ೦ ಸಹಲಕ್ಷ್ಮಣೇನ   ।
ಸದೈವ ಮಾ೦ ರಕ್ಷತು ರಾಘವೇಶ
        ಪಶ್ಚಾತ್ಪರಸ್ತಾದಧರಾದುದಕ್ತಾತ್   ॥೧೪॥

ಕಾಮಾದ್ಯಪಥ್ಯೇನ ವಿವರ್ಧಮಾನ೦
      ರೋಗ೦ ಮದೀಯ೦ ಭವನಾಮಧೇಯ೦  ।
ದೂರೀಕುರುತ್ವ೦ ಯದಹ೦ ತ್ರಿಲೋಕ್ಯಾ೦
      ಭಿಷಕ್ತಮ೦ ತ್ವಾ೦ ಭಿಷಜಾ೦ ಶೃಣೋಮಿ   ॥೧೫॥
      
ಶ್ರೀರಾಮಚ೦ದ್ರಃ ಸ ಜಯತ್ಯಜಸ್ರ೦
        ಲಂಕಾಪುರೀ ದ್ರೋಣಗಿರೌ ಪಯೋಬ್ದೌ।
ಯಸ್ಯ ಪ್ರಸಾದಾದಭವಧ್ಧ ನೂಮಾನ್
        ಅಣೋರಣೀಯಾನ್ ಮಹತೋ ಮಹೀಯಾನ್ ॥೧೬॥
        
ಶ್ರೀರಾಮ ರಾಮೇತಿ ರಘೂತ್ತಮೇತಿ
      ನಾಮಾನಿ ಜಲ್ಪೇದ್ಯದಿ ತಸ್ಯ ತತ್ ಕ್ಷಣಾತ್ ।
ದಿಶೋ ದ್ರವ್ಯ೦ತ್ಯೇವ ಯುಯುತ್ಸವಃ ಸದಾ
     ಭಿಯ೦ ದಧಾನಾ ಹೃದಯೇಷು ಶತ್ರವಃ ॥೧೭॥
    
ಅನಾದಿಮವ್ಯಕ್ತ ಮನ೦ತಮಾದ್ಯ೦
       ಸ್ವಯ೦ ಪರ೦ ಜ್ಯೋತಿಷಮಪ್ರಮೇಯಮ್  ।
ವಿಲೋಕಯೇ ದಾಶರಥೇ ಕದಾ ತ್ವಾ೦
       ಅದಿತ್ಯವರ್ಣ೦ ತಮಸಃ ಪರಸ್ತಾತ್             ॥೧೮॥

ಶ್ರೀರಾಘವ ಸ್ವೀಯ ಪದಾರವಿ೦ದೇ
     ಸೇವಾ೦ ಭವಾನ್ನಃ ಸತತ೦ ದದಾತು ।
ವಯ೦ ಸ್ವಜನ್ಮಾ೦ತರ ಸ೦ಚಿತಾನಿ
    ಯಯಾSತಿ ವಿಶ್ವಾ ದುರಿತಾ ತರೇಮ     ॥೧೯॥

ಭೋಚಿತ್ತ ಚೇತ್ಕಾಮಯಸೇ ವಿಭೂತಿ೦
    ತಮೇವ ಸ೦ಪ್ರಾರ್ಥಯ ವೀರಮೇಕಮ್ ।
ರಘೂತ್ತಮ೦ ಶ್ರೀರಮಣ೦ ಸದಾ ಯಃ
    ಶ್ರೀಣಾಮುದಾರೋ ಧರುಣೋ ರಯೀಣಾಮ್ ॥೨೦॥

ವ೦ದೇsರವಿ೦ದೇಕ್ಷಣಮ೦ಬುದಭ೦
        ಆಕರ್ಣನೇತ್ರ೦ ಸುಕುಮಾರ ಗಾತ್ರಮ್ ।
ಯ೦ ಜಾನಕೀ ಹರ್ಷಯತೀ ವನೇsಪಿ
         ಪ್ರಿಯ೦ ಸಖಾಯ೦ ಪರಿಷಸ್ವಜಾನಾ    ॥೨೧॥

ಸೀತಾ ಜಾನೇ ನೈವ ಜಾನೇ ತ್ವದನ್ಯ೦
        ತ್ಯಕ್ತ ಶ್ರೀ ಸ್ತ್ರೀ ಪುತ್ರಕಾಮಃ ಸದಾsಹಮ್ ।
ತ್ವಾ೦ ಸ್ಮೃತ್ವಾs೦ತೇ ದೇವಯಾನಾಧಿರೂಢಃ
          ತತ್ವಾಯಾಮಿ ಬ್ರಹ್ಮಣಾ  ವ೦ದಮಾನಃ   ॥೨೨॥

ಅಹ೦ ಭರದ್ವಾಜಮುನಿರ್ನಿರ೦ತರ೦
           ಶ್ರೀರಾಮಮೇಕ೦ ಜಗದೇಕ ನಾಯಕ೦ ।
ಸ೦ವರ್ಣಯೇ ಕಾವ್ಯ ರಸಾದಿವಿತ್ತಮ೦
           ಕವಿ೦ ಕವೀನಾಮುಪಮಶ್ರವಸ್ತಮಮ್    ॥೨೩॥

ಪಠ೦ತಿ ಸ್ತುತಿ೦ ಯೇನರಾ ಋದ್ಧಿಕಾಮಾಃ
       ಸಮೃದ್ಧಿ೦ ಚಿರಾಯುಷ್ಯ ಮಾಯುಷ್ಯಕಾಮಾಃ ।
ಲಭ೦ತೇಹ ನಿಸ್ಸ೦ಶಯ೦ ಪುತ್ರಕಾಮಾಃ
       ಲಭ೦ತೇಹ ಪುತ್ರಾನ್ ಲಭ೦ತೇಹ ಪುತ್ರಾನ್   ॥೨೪॥       


ವೇದ ಪಾದಾಭಿಧಸ್ತೋತ್ರ೦ ಸ್ನಾತ್ವಾ ಭಕ್ತ್ಯಾ ಸಕೃನ್ನರಃ  ॥
     ಯಃ ಪಠೇದ್ರಾಘವಸ್ಯಾಗ್ರೇ ಜೀವಾತಿ ಶರದಃ ಶತಮ್ ॥೨೫॥


ಇತಿ ಶ್ರೀ ಭರಧ್ವಾಜಮಹರ್ಷಿಪ್ರಣೀತ೦
--  ಶ್ರೀರಾಮ ವೇದಪಾದ ಸ್ತೋತ್ರಂ --

** ಶ್ರೀ ಕೃಷ್ಣಾರ್ಪಾಣಮಸ್ತು **       

        

Friday, December 17, 2010

ಶ್ರೀ ರಾಮ ಹೃದಯಂ

*********************************************************
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು...
*********************************************************
ಶ್ರೀ ಮಹದೇವ ಉವಾಚ:-

ತತೋ ರಾಮಃ ಸ್ವಯಂ ಪ್ರಾಹ ಹನುಮಂತ ಮುಪಸ್ಥಿತಂ |
ಶೃಣು ತತ್ವಂ ಪ್ರಾವಕ್ಷ್ಯಾಮಿ ಹ್ಯಾತ್ಮಾನಾತ್ಮ ಪರಾತ್ಮ ನಾಮ್. ||

ಆಕಾಶಸ್ಯ ಯಥಾ ಭೇಧಸ್ತ್ರಿವಿಧೋ ದೃಶ್ಯತೇ ಮಹಾನ್
ಜಲಾಶಯೇ ಮಹಾಕಾಶಸ್ತದವಚಿನ್ನ ಏವ ಹಿ |
ಪ್ರತಿ ಬಿಂಬಾಖ್ಯಮಪರಂ ದೃಶ್ಯತೇ ತ್ರಿವಿಧಾಂ ನಭಃ |
ಬುಧ್ಯವಚ್ಛಿನ್ನ ಚೈತನ್ಯ ಮೇಕಂ ಪೂರ್ಣ೦ ಯಥಾ ಪರಮ್ ||

ಆಭಾಸಸ್ತ್ವಪರಂ ಬಿಂಬಭೂತಮೇವಂ ತ್ರಿಧಾ ಚಿತಿಃ |
ಸಾಭಾಸಬುದ್ಧೇಃ ಕರ್ತೃತ್ವಮವಿಚಿನ್ನೇS ವೀಕಾರಿಣೀ ||

ಸಾಕ್ಷಿಣ್ಯಾರೋಪ್ಯತೇ ಭ್ರಾಂತ್ಯಾ ಜೀವತ್ವಂ ಚ ತಥಾ ಬುಧೈ |
ಆಭಾಸಸ್ತು ಮೃಷಾ ಬುದ್ಧಿರ ವಿದ್ಯಾ ಕಾರ್ಯಮುಚ್ಯತೇ ||

ಅವಿಚ್ಛಿನ್ನಮ್ ತು ತದ್ಬ್ರಹ್ಮ ವಿಚ್ಛೇದಸ್ತು ವಿಕಲ್ಪಿತ |
ಅವಿಚ್ಛಿನ್ನಸ್ಯ ಪೂರ್ಣೇನಾ ಏಕತ್ವಂ ಪ್ರತಿಪಧ್ಯತೇ ||

ತತ್ವಮಸ್ಯಾದಿ ವಾಕ್ಯೈಶ್ಚ ಸಾಭಾ ಸಸ್ಯಾಹಮಸ್ತಥಾ |
ಐಕ್ಯ ಜ್ಞಾನಮ್ ಯದೋತ್ಪನ್ನಂ , ಮಹಾ ವಾಕ್ಯೇನ ಚಾತ್ಮನೋಃ ||

ತದಾS ವಿದ್ಯಾಸ್ವಕಾರ್ಯೈಶ್ಚ ನಶ್ಯತ್ಯೇಪನ ಸಂಶಯಃ |
ಏತದ್ವಿಜ್ಞಾಯ ಮದ್ಭಕ್ತೋ ಮಾದ್ಭಾವಾಯೋಪಪದ್ಯತೇ ||

ಮದ್ಭಕ್ತಿ ವಿಮುಖಾನಂ ಹಿ ಶಾಸ್ತ್ರ ಗರ್ತೇಷು ಮುಹ್ಯತಾಮ್ |
ನ ಜ್ಞಾನಮ್ ನ ಮೋಕ್ಷ ಸ್ಯಾತ್ ತ್ತೇಷಾ೦ ಜನ್ಮಶತೈರಪಿ ||

ಇದಂ ರಹಸ್ಯಂ ಹೃದಯಂ ಮಮಾತ್ಮನೋ
ಮಯೈವ ಸಾಕ್ಷಾತ್ ಕಥಿತಂ ತವಾನಘ |
ಮದ್ಭಕ್ತಿ ಹೀನಾಯ ಶಠಾಯ ನ ತ್ವಯಾ
ದಾತವ್ಯಮೈ೦ದ್ರಾದಪಿ ರಾಜ್ಯತೋSದಿಕಂ ||

|| ಇತಿ ಶ್ರೀ ಮದಧ್ಯಾತ್ಮ ರಾಮಾಯಣೇ ಬಾಲಕಾಂಡೇ ಶ್ರೀ ರಾಮ ಹೃದಯಂ ||

Thursday, November 4, 2010

$ ಶ್ರೀ ರಾಮ ಪ್ರಾತಃ ಸ್ಮರಣಮ್ $

|| ಶ್ರೀರಸ್ತು ||
|| ಶ್ರೀ ರಾಮ ಸಮರ್ಥ ||

$ ಶ್ರೀ ರಾಮ ಪ್ರಾತಃ ಸ್ಮರಣಮ್ $

===============================


ಪ್ರಾತಃ ಸ್ಮರಾಮಿ ರಘುನಾಥ ಮುಖರವಿಂದಂ ಮಂದಸ್ಮಿತಂ ಮಧುರಭಾಷಿ ವಿಶಾಲಭಾಲಮ್ |
ಕರ್ಣಾವಾಲಂಬಿ ಚಲ ಕಂಡಲಶೋಭಿಗಂಡಂ ಕರ್ಣಾ೦ತದೀರ್ಘನಯನಂ ನಯನಾಭಿರಾಮಮ್ || 1 ||

ಪ್ರಾತರ್ಭಜಾಮಿ ರಘುನಾಥ ಕರಾರವಿಂದಂ ರಕ್ಷೋಗಣಾಯ ಭಯದಂ ವರದಂ ನಿಜೇಭ್ಯಃ |
ಯಧ್ ರಾಜಸಂಸಧಿ ವಿಭಿಧ್ಯ ಮಹೇಷಚಾಪಮ್ ಸೀತಾಕರಗ್ರಹಣಮಂಗಲಮಾಪಸದ್ಯಃ || 2 ||

ಪ್ರಾತರ್ನಮಾಮಿ ರಘುನಾಥಪದಾರವಿಂದಂ ಪದ್ಮಾಂಕುಶಾದಿ ಶುಭರೇಖಿ ಸುಖಾವಹಂ ಮೇ |
ಯೋಗೀ೦ದ್ರ ಮಾನಸ ಮಧುವ್ರತಸೇವ್ಯಮಾನ೦ ಶಾಪಾಪಹಂ ಸಪದಿ ಗೌತಮಧರ್ಮಪತ್ನ್ಯಾಃ || 3 ||

ಪ್ರಾತರ್ವದಾಮಿ ವಚಸಾ ರಘುನಾಥನಾಮ ವಾಗ್ದೋಷಹಾರಿ ಸಕಲಂ ಕಮಲಂ ಕರೋತಿ |
ಯತ್ ಪಾರ್ವತೀ ಸ್ವಪತಿನಾ ಸಹಭೋಕ್ತುಕಾಮಾ ಪ್ರೀತ್ಯಾ ಸಹಸ್ರ ಹರಿನಾಮಸಮ೦ ಜಜಾಪ || 4 ||

ಪ್ರಾತಃಶ್ರಯೇ ಶ್ರುತಿನುತಾ೦ ರಘುನಾಥಮೂರ್ತಿ೦ ನೀಲಾಂಬುಜೋತ್ಪಲ ಸಿತೇತರರತ್ನನೀಲಾಮ್ |
ಆಮುಕ್ತ ಮೌಕ್ತಿಕ ವಿಶೇಷ ವಿಭೂಷಣಾಡ್ಯಾ೦ ದ್ಯೇಯಾ೦ ಸಮಸ್ತಮುನಿಭಿರ್ಜನ ಮುಕ್ತಿ ಹೇತುಮ್ || 5 ||

ಯಃ ಶ್ಲೋಕ ಪಂಚಕಮಿದಂ ಪ್ರಯತಃ ಪಠೇತ್ತು ನಿತ್ಯಂ ಪ್ರಭಾತಸಮಯೇ ಪುರುಷಃ ಪ್ರಬುದ್ಧಃ |
ಶ್ರೀರಾಮ ಕಿಂಕರ ಜನೇಷು ಏವ ಮುಖ್ಯೋ ಭೂತ್ವಾ ಪ್ರಯಾಸಿ ಹರಿಲೋಕವನನ್ಯಲಭ್ಯಮ್ || 6 ||

Wednesday, October 27, 2010

ಮಾಘ ಮಳೆ ನೆನೆಯೇ ರಾಮನ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ಬರದ ಬಾಳಿಗೆ ಹಸಿರನೀಯ ಬಾರದೆ
ಆರಿದ ಹೃದಯಕೆ ಅಮೃತನೀಯ ಬಾರದೆ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ಹರುಷದ ಸ್ಪರ್ಶದಿ ಭೂಮಿ ಮಿಂದಳು
ಹೊಸದಾದ ಸುಮಧುರ ಸುವಾಸನೆ ಬೀರಿಹಳು

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ನೀಲಿ ಕಂಗಳ ಕಣ್ಣೀರಿನಿಂದ ನಮ್ಮ ನೆನೆದೆ
ನನ್ನ ಪ್ರೀತಿಯ ರಾಮನ ಒಮ್ಮೆ ನೆನೆಯ ಬಾರದೇ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ತುಂತುರು ಹನಿಗಳ ಮಧುರ ಮಾಲೆಯ ಹೆಣೆದೆ
ನನ್ನ ಪ್ರೀತಿಯ ರಾಮನಿಗೆ ಆ ಮಾಲೆ ಸಿಂಗರಿಸಬಾರದೇ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ